Pages

ಅಧ್ಯಾಯ - ೧೪ [14]

 
श्रीमद्भगवद्गीता
ಶ್ರೀಮದ್ಭಗವದ್ಗೀತಾ
चतुर्दशोऽध्यायः
ಚತುರ್ದಶೋಧ್ಯಾಯಃ
गुणत्रयविभागयोगः
ಗುಣತ್ರಯವಿಭಾಗಯೊಗಃ
 
14-01
श्रीभगवानुवाच
परं भूयः प्रवक्ष्यामि   ज्ञानानां ज्ञानमुत्तमम् ।
यञ्ज्ञात्वा मुनयः सर्वे   परां सिद्धिमितो गताः ॥ १४-१
ಶ್ರೀ ಭಗವಾನುವಾಚ
ಪರಂ ಭೂಯಃ ಪ್ರವಕ್ಷ್ಯಾಮಿ    ಜ್ಞಾನಾನಾಂ ಜ್ಞಾನಮುತ್ತಮಮ್
ಯಜ್ ಜ್ಞಾತ್ವಾ ಮುನಯಃ ಸರ್ವೇ    ಪರಾಂ ಸಿದ್ಧಿಮಿತೋ ಗತಾಃ 14.1
 
14-02
इदं ज्ञानमुपाश्रित्य   मम साधर्म्यमागताः ।
सर्गेऽपि नोपजायन्ते   प्रलये न व्यथन्ति च ॥ १४-२
ಇದಂ ಜ್ಞಾನಮುಪಾಶ್ರಿತ್ಯ    ಮಮ ಸಾಧರ್ಮ್ಯಮಾಗತಾಃ
ಸರ್ಗೇಪಿ ನೋಪಜಾಯನ್ತೇ    ಪ್ರಲಯೇ ನ ವ್ಯಥನ್ತಿ ಚ 14.2
 
14-03
मम योनिर्महद् ब्रह्म   तस्मिन्गर्भं दधाम्यहम् ।
सम्भवः सर्वभूतानां   ततो भवति भारत ॥ १४-३
ಮಮ ಯೋನಿರ್ಮಹದ್ಬ್ರಹ್ಮ    ತಸ್ಮಿನ್ ಗರ್ಭಂ ದಧಾಮ್ಯಹಮ್
ಸಂಭವಃ ಸರ್ವಭೂತಾನಾಂ    ತತೋ ಭವತಿ ಭಾರತ 14.3
 
14-04
सर्वयोनिषु कौन्तेय   मूर्तयः सम्भवन्ति याः ।
तासां ब्रह्म महद्योनिः   अहं बीजप्रदः पिता ॥ १४-४
ಸರ್ವಯೋನಿಷು ಕೌನ್ತೇಯ    ಮೂರ್ತಯಃ ಸಮ್ಭವನ್ತಿ ಯಾಃ
ತಾಸಾಂ ಬ್ರಹ್ಮ ಮಹದ್ಯೋನಿಃ   ಅಹಂ ಬೀಜಪ್ರದಃ ಪಿತಾ 14.4
 
14-05
सत्त्वं रजस्तम इति   गुणाः प्रकृतिसम्भवाः ।
निबध्नन्ति महाबाहो   देहे देहिनमव्ययम् ॥ १४-५
ಸತ್ತ್ವಂ ರಜಸ್ತಮ ಇತಿ    ಗುಣಾಃ ಪ್ರಕೃತಿಸಂಭವಾಃ
ನಿಬಧ್ನನ್ತಿ ಮಹಾಬಾಹೋ    ದೇಹೇ ದೇಹಿನಮವ್ಯಯಮ್ 14.5
 
14-06
तत्र सत्वं निर्मलत्वात्   प्रकाशकमनामयम् ।
सुखसङ्गेन बध्नाति   ज्ञानसङ्गेन चानघ ॥ १४-६
ತತ್ರ ಸತ್ತ್ವಂ ನಿರ್ಮಲತ್ವಾತ್   ಪ್ರಕಾಶಕಮನಾಮಯಮ್
ಸುಖಸಙ್ಗೇನ ಬಧ್ನಾತಿ    ಜ್ಞಾನಸಙ್ಗೇನ ಚಾನಘ 14.6
 
14-07
रजो रागात्मकं विद्धि   तृष्णासङ्गसमुद्भवम् ।
तन्निबध्नाति कौन्तेय   कर्मसङ्गेन देहिनम् ॥ १४-७
ರಜೋ ರಾಗಾತ್ಮಕಂ ವಿದ್ಧಿ    ತೃಷ್ಣಾಸಙ್ಗಸಮುದ್ಭವಮ್
ತನ್ನಿಬಧ್ನಾತಿ ಕೌನ್ತೇಯ    ಕರ್ಮಸಙ್ಗೇನ ದೇಹಿನಮ್ 14.7
 
14-08
तमस्त्वज्ञानजं विद्धि   मोहनं सर्वदेहिनाम् ।
प्रमादालस्यनिद्रभिः   तन्निबध्नाति भारत ॥ १४-८
ತಮಸ್ತ್ವಜ್ಞಾನಜಂ ವಿದ್ಧಿ    ಮೋಹನಂ ಸರ್ವದೇಹಿನಾಮ್
ಪ್ರಮಾದಾಲಸ್ಯನಿದ್ರಾಭಿಃ   ತನ್ನಿಬಧ್ನಾತಿ ಭಾರತ 14.8
 
14-09
सत्त्वं सुखे सञ्जयति   रजः कर्मणि भारत ।
ज्ञानमावृत्य तु तमः   प्रमादे सञ्जयत्युत ॥ १४-९
ಸತ್ತ್ವಂ ಸುಖೇ ಸಞ್ಜಯತಿ    ರಜಃ ಕರ್ಮಣಿ ಭಾರತ
ಜ್ಞಾನಮಾವೃತ್ಯ ತು ತಮಃ    ಪ್ರಮಾದೇ ಸಞ್ಜಯತ್ಯುತ 14.9
 
14-10
रजस्तमश्चाभिभूय   सत्त्वं भवति भारत ।
रजः सत्त्वं तमश्चैव   तमः सत्त्वं रजस्तथा ॥ १४-१०
ರಜಸ್ತಮಶ್ಚಾಭಿಭೂಯ    ಸತ್ತ್ವಂ ಭವತಿ ಭಾರತ
ರಜಃ ಸತ್ತ್ವಂ ತಮಶ್ಚೈವ    ತಮಃ ಸತ್ತ್ವಂ ರಜಸ್ತಥಾ 14.10
 
14-11
सर्वद्वारेषु देहेऽस्मिन्   प्रकाश उपजायते ।
ज्ञानं यदा तदा विद्यात्   विवृद्धं सत्त्वमित्युत ॥ १४-११
ಸರ್ವದ್ವಾರೇಷು ದೇಹೇಸ್ಮಿನ್   ಪ್ರಕಾಶ ಉಪಜಾಯತೇ
ಜ್ಞಾನಂ ಯದಾ ತದಾ ವಿದ್ಯಾತ್   ವಿವೃದ್ಧಂ ಸತ್ತ್ವಮಿತ್ಯುತ 14.11
 
14-12
लोभः प्रवृत्तिरारम्भः   कर्मणामशमः स्पृहा ।
रजस्येतानि जायन्ते   विवृद्धे भरतर्षभ ॥ १४-१२
ಲೋಭಃ ಪ್ರವೃತ್ತಿರಾರಮ್ಭಃ    ಕರ್ಮಣಾಮಶಮಃ ಸ್ಪೃಹಾ
ರಜಸ್ಯೇತಾನಿ ಜಾಯನ್ತೇ    ವಿವೃದ್ಧೇ ಭರತರ್ಷಭ 14.12
 
14-13
अप्रकाशोऽप्रवृत्तिश्च   प्रमादो मोह एव च ।
तमस्येतानि जायन्ते   विवृद्धे कुरुनन्दन ॥ १४-१३
ಅಪ್ರಕಾಶೋಪ್ರವೃತ್ತಿಶ್ಚ    ಪ್ರಮಾದೋ ಮೋಹ ಏವ ಚ
ತಮಸ್ಯೇತಾನಿ ಜಾಯನ್ತೇ    ವಿವೃದ್ಧೇ ಕುರುನನ್ದನ 14.13
 ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಅಂದರೆ ಚೈತನ್ಯ ಶಕ್ತಿಯ ಅಭಾವ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ ಮತ್ತು ಪ್ರಮಾದ ಅಂದರೆ ವ್ಯರ್ಥ ಚೇಷ್ಟೆಗಳು ಹಾಗೂ ನಿದ್ದೆಯಂತಹ ಅಂತಃಕರಣವನ್ನು ಮೋಹಿತಗೊಳಿಸುವ ವೃತ್ತಿಗಳು ಹುಟ್ಟಿಕೊಳ್ಳುತ್ತವೆ.
 
ಅಂತಃಕರಣ ಅಂದರೆ ಮನಸ್ಸು, ಬುದ್ಧಿ, ಚಿತ್ತ, ಮತ್ತು ಅಹಂಕಾರ
ಅಹಂಕಾರ ಅಂದರೆ "ನಾನು" ಎಂಬ ಅಸ್ತಿತ್ವದ ಭಾವನೆ

ಈ ಶ್ಲೋಕದಲ್ಲಿ ಮನುಷ್ಯನಲ್ಲಿ ತಮೋಗುಣವು ಪ್ರಬಲವಾದಾಗ ವ್ಯಕ್ತವಾಗುವ ಲಕ್ಷಣಗಳು ಏನು ಎಂದು ತಿಳಿಸಲಾಗಿದೆ:
 
1. ಅಪ್ರಕಾಶಃ ಅಂದರೆ ಜ್ಞಾನದ / ತಿಳುವಳಿಕೆಯ ಕೊರತೆ ಅಥವಾ ಕತ್ತಲು. ಅಜ್ಞಾನ.
ಅಂದರೆ ಯಾವುದು ಸರಿ ಯಾವುದು ತಪ್ಪು ಎಂದು ಗ್ರಹಿಸಲು ಮನಸ್ಸಿಗೆ ಸಾಧ್ಯವಾಗದೆ ಇರುವುದು. ಬುದ್ಧಿ ಮಂದವಾಗುವುದು.
 
2. ಅಪ್ರವೃತ್ತಿಃ ಅಂದರೆ ಕ್ರಿಯಾಶೀಲತೆಯಿಲ್ಲದಿರುವುದು, ಸೋಮಾರಿತನ. ನಿಷ್ಕ್ರಿಯತೆ, ಜಡತ್ವ.
ಯಾವುದೇ ಕೆಲಸ ಮಾಡಲು ಉತ್ಸಾಹವಿಲ್ಲದಿರುವುದು. ನಿಷ್ಕ್ರಿಯತೆ ಮತ್ತು ಜವಾಬ್ದಾರಿಗಳಿಂದ ಓಡಿಹೋಗುವ ಸ್ವಭಾವ ಮತ್ತುತೀವ್ರವಾದ ಸೋಮಾರಿತನ ಆವರಿಸಿಕೊಳ್ಳುವುದು.
 
3. ಪ್ರಮಾದಃ ಅಂದರೆ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಮರೆವು.
ಮಾಡಬೇಕಾದ ಕರ್ತವ್ಯಗಳನ್ನು ಮರೆತು ಬಿಡುವುದು ಅಥವಾ ನಿರ್ಲಕ್ಷ್ಯ ಮಾಡುವುದು. ಎಷ್ಟೋ ಸಲ ಮಾಡಬೇಕಾದ ಕೆಲಸಗಳನ್ನು ಮಾಡದೆ ಮಾಡಬಾರದ ಕೆಲಸಗಳನ್ನು ಮಾಡುವುದು.
 
4. ಮೋಹಃ ಅಂದರೆ ಗೊಂದಲ ಅಥವಾ ತಪ್ಪು ತಿಳುವಳಿಕೆ. ಭ್ರಮೆ.
ಅಸತ್ಯವನ್ನು ಸತ್ಯವೆಂದು ನಂಬುವುದು ಮತ್ತು ತಪ್ಪು ದಾರಿಯನ್ನು ಸರಿ ಎಂದು ನಂಬಿ ಭ್ರಮೆಗೆ ಒಳಗಾಗುವುದು.

14-14
यदा सत्त्वे प्रवृद्धे तु   प्रलयमं याति देहभृत् ।
तदोत्तमविदां लोकान्   अमलान्प्रतिपद्यते ॥ १४-१४
ಯದಾ ಸತ್ತ್ವೇ ಪ್ರವೃದ್ಧೇ ತು    ಪ್ರಲಯಂ ಯಾತಿ ದೇಹಭೃತ್
ತದೋತ್ತಮವಿದಾಂ ಲೋಕಾನ್   ಅಮಲಾನ್ಪ್ರತಿಪದ್ಯತೇ 14.14
 ಯಾರಾದರೂ ಸತ್ತ್ವಗುಣವು ಹೆಚ್ಚಾಗಿದ್ದಾಗ (ಅಥವಾ ಪ್ರಬಲವಾಗಿದ್ದಾಗ) ಮರಣ ಹೊಂದಿದರೆ, ಅವರು ಉತ್ತಮ ಕರ್ಮ ಮಾಡುವವರ ಅಂದರೆ ಸತ್ಪುರುಷರಿಗೆ ಅಥವಾ ಜ್ಞಾನಿಗಳಿಗೆ ಸೇರಿರುವ ನಿರ್ಮಲವಾದ, ಪವಿತ್ರವಾದ ಸ್ವರ್ಗಾದಿ ಉನ್ನತ ಲೋಕಗಳನ್ನು ತಲಪುತ್ತಾರೆ.
 
ಇಲ್ಲಿ ಅಮಾಲಾನ್ ಅಂದರೆ ರಜೋಗುಣ ಮತ್ತು ತಮೋಗುಣಗಳಿಂದ ಮುಕ್ತವಾಗಿದ್ದು, ಪಾಪ ಕಲ್ಮಶವಿಲ್ಲದೆ ನಿರ್ಮಲ ವಾದದ್ದು ಎಂದು ಅರ್ಥ.
 
ಮನುಷ್ಯನು ತನ್ನ ಜೀವನದಲ್ಲಿ ಜ್ಞಾನ, ಸತ್ಯ, ಶಾಂತಿ, ದೈವಭಕ್ತಿ ಮತ್ತು ನಿಷ್ಕಾಮ ಕರ್ಮಗಳನ್ನು ರೂಢಿಸಿಕೊಂಡಿದ್ದರೆ, ಅವರಲ್ಲಿ ಸತ್ವಗುಣವು ಪ್ರಭಲವಾಗುತ್ತದೆ. ಅಂತಹ ಶುದ್ಧ ಮನಸ್ಸಿನೊಂದಿಗೆ ದೇಹವನ್ನು ತ್ಯಾಗ ಮಾಡುವ ಜೀವಾತ್ಮವು, ಉತ್ತಮ ಜ್ಞಾನಿಗಳು ಮತ್ತು ಪುಣ್ಯಾತ್ಮರು ಹೋಗುವ ಸ್ಥಳಗಳಾದ ಸ್ವರ್ಗ, ಬ್ರಹ್ಮಲೋಕಗಳಂತಹ  ಅತ್ಯುನ್ನತ ಮತ್ತು ದೈವಿಕವಾದ ಲೋಕಗಳನ್ನು ತಲುಪುತ್ತಾರೆ. ಅಲ್ಲಿ ಯಾವುದೇ ದೋಷವಿಲ್ಲದ ಮನುಷ್ಯರಾಗಿ ಜ್ಞಾನಿಗಳು ಮತ್ತು ಪುಣ್ಯಾತ್ಮರ ಸಮುದಾಯದಲ್ಲಿ ಹುಟ್ಟುತ್ತಾರೆ. ಆ ಜ್ಞಾನಿಗಳ ನಡುವೆ ಇದ್ದು ಜ್ಞಾನವನ್ನು ಇನ್ನೂ ಬೆಳೆಸಿ ಜ್ಞಾನ ಮಾರ್ಗದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ.

14-15
रजसि प्रलयमं गत्वा   कर्मसङ्गिषु जायते ।
तथा प्रलीनस्तमसि   मूढयोनिषु जायते ॥ १४-१५
ರಜಸಿ ಪ್ರಲಯಂ ಗತ್ವಾ    ಕರ್ಮಸಙ್ಗಿಷು ಜಾಯತೇ
ತಥಾ ಪ್ರಲೀನಸ್ತಮಸಿ    ಮೂಢಯೋನಿಷು ಜಾಯತೇ 14.15
ಜೋಗುಣವು ಹೆಚ್ಚಾಗಿದ್ದಾಗ (ಅಥವಾ ಪ್ರಬಲವಾಗಿದ್ದಾಗ) ಮರಣ ಹೊಂದಿದವರು ಫಲಾಪೇಕ್ಷೆಯ ಕಾರ್ಯಗಳಲ್ಲಿ ಆಸಕ್ತರಾಗಿರುವ ಮನುಷ್ಯರ ಮದ್ಯೆ ಜನಿಸುತ್ತಾರೆ, ಹಾಗೆಯೆ ತಮೋಗುಣವು ಹೆಚ್ಚಾಗಿದ್ದಾಗ ಮರಣ ಹೊಂದಿದವರು ಪ್ರಾಣಿ-ಪಕ್ಷಿ ಅಥವಾ ಕೀಟಗಳಂತಹ ಬುದ್ಧಿಹೀನ ಜೀವಿಗಳ ಯೋನಿಗಳಲ್ಲಿ ಜನ್ಮ ತಳೆಯುತ್ತಾರೆ.
 
ಮನುಷ್ಯನು ಸತ್ವ, ರಜಸ್, ಅಥವಾ ತಮಸ್ ಇದರಲ್ಲಿ ಯಾವ ಗುಣಗಳನ್ನು ಬೆಳೆಸಿಕೊಂಡು ಜೀವನ ಮಾಡುತ್ತಾನೋ ಮತ್ತು ಕೊನೆಯ ಕ್ಷಣದಲ್ಲಿ ಯಾವ ಗುಣ  ಅವರಲ್ಲಿ ಪ್ರಬಲವಾಗಿರುತ್ತದೆಯೋ, ಅದೇ ಆಧಾರದ ಮೇಲೆ ಅವರ ಮುಂದಿನ ಜನ್ಮ ನಿರ್ಧಾರವಾಗುತ್ತದೆ.
 
ರಜೋಗುಣದಲ್ಲಿರುವವರು ಭೌತಿಕ ಸುಖಗಳಿಗಾಗಿ ನಿರಂತರವಾಗಿ ದುಡಿಯುತ್ತಾರೆ ಮತ್ತು ಫಲಕ್ಕಾಗಿ ಹಾತೊರೆಯುತ್ತಾರೆ. ಲಾಭದ ಆಸೆ, ಅತಿಯಾದ ಭೋಗ ಜೀವನ ಮತ್ತು ಕರ್ಮಗಳಲ್ಲಿಯೇ ಆಸಕ್ತಿ ಹೊಂದಿದ್ದು ಅದೇ ಪ್ರಜ್ಞೆಯಲ್ಲಿ ದೇಹತ್ಯಾಗ ಮಾಡಿದರೆ ಅವರ ಮುಂದಿನ ಜನ್ಮವು ಮತ್ತೆ ಕರ್ಮಕಾಂಡಗಳು ಮತ್ತು ಭೋಗ-ಭಾಗ್ಯಗಳಲ್ಲಿ ಆಸಕ್ತರಾಗಿರುವ ಮಾನವರ ನಡುವೆ ಆಗುತ್ತದೆ.
 
ತಮೋಗುಣವೆಂದರೆ ಅಜ್ಞಾನ, ನಿದ್ರೆ, ಆಲಸ್ಯ, ಮಂಕು, ಮತ್ತು ವಿವೇಕವಿಲ್ಲದಿರುವುದು. ಜೀವನವನ್ನು ಕೇವಲ ತಿನ್ನುವುದು, ಮಲಗುವುದು ಮತ್ತು ಇತರರಿಗೆ ಹಾನಿ ಮಾಡುವುದರಲ್ಲಿ ಕಳೆಯುವುದು. ಈ ರೀತಿಯ ಜೀವನ ಮಾಡಿ ಈ ಸ್ಥಿತಿಯಲ್ಲಿ ದೇಹತ್ಯಾಗ ಮಾಡಿದವರು ಪ್ರಾಣಿ, ಪಕ್ಷಿ ಅಥವಾ ಕೀಟಗಳಂತಹ ತೀರಾ ಕೆಳಮಟ್ಟದ ಜೀವಿಗಳಾಗಿ ಜನ್ಮ ಪಡೆಯುತ್ತಾರೆ. ಇಲ್ಲಿ ಕೆಳಮಟ್ಟದ ಜೀವಿ ಅಂದರೆ ಕೇವಲ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಅಂತ ಅಲ್ಲ. ಯಾವುದೇ ಸಂಸ್ಕಾರವಿಲ್ಲದೆ, ಸ್ವಚ್ಛತೆ ಇಲ್ಲದೆ, ಜ್ಞಾನವಿಲ್ಲದೆ ಕೇವಲ ಮನುಷ್ಯನ ಆಕಾರದ ದೇಹ ಪಡೆದು ತಮ್ಮ ಜೀವನದಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡದೆ ಏನೆಲ್ಲ ಮಾಡಬಾರದೋ ಅದನ್ನು ಮಾಡುತ್ತಾ ಪ್ರಾಣಿಸ್ವಭಾವದಿಂದ ಜೀವಿಸುವವರೂ ಆಗಿರ ಬಹುದು. 
 
ಇಲ್ಲಿ ಪರೋಕ್ಷವಾಗಿ ಸಾತ್ವಿಕ ಗುಣಗಳಾದ ಸತ್ಕರ್ಮ ಮತ್ತು ಜ್ಞಾನದಿಂದ ಮಾತ್ರ ಮನುಷ್ಯನು ಉನ್ನತ ಲೋಕಗಳನ್ನು ಮತ್ತು ಮುಕ್ತಿಯನ್ನು ಪಡೆಯಲು ಸಾಧ್ಯ ಎಂಬ ಸೂಚನೆ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮಲ್ಲಿರುವ ಅಜ್ಞಾನ ಮತ್ತು ದುರಾಶೆಯನ್ನು ತೊರೆದು, ಸಾತ್ವಿಕತೆಯತ್ತ ಸಾಗುವುದು ಉತ್ತಮ ಎಂದು ವ್ಯಕ್ತವಾಗುತ್ತದೆ.

14-16
कर्मणः सुकृतस्याहुः   सात्त्विकं निर्मलं फलम् ।
रजसस्तु फलं दुःखम्   अज्ञानं तमसः फलम् ॥ १४-१६
ಕರ್ಮಣಃ ಸುಕೃತಸ್ಯಾಹುಃ    ಸಾತ್ತ್ವಿಕಂ ನಿರ್ಮಲಂ ಫಲಮ್
ರಜಸಸ್ತು ಫಲಂ ದುಃಖಮ್   ಅಜ್ಞಾನಂ ತಮಸಃ ಫಲಮ್ 14.16
 
14-17
सत्त्वासञ्जायते ज्ञानं   रजसो लोभ एव च ।
प्रमादमोहौ तमसो   भवतोऽज्ञानमेव च ॥ १४-१७
ಸತ್ತ್ವಾತ್ಸಞ್ಜಾಯತೇ ಜ್ಞಾನಂ    ರಜಸೋ ಲೋಭ ಏವ ಚ
ಪ್ರಮಾದಮೋಹೌ ತಮಸೋ    ಭವತೋಜ್ಞಾನಮೇವ ಚ 14.17
 
14-18
ऊध्र्वं गच्छन्ति सत्त्वस्था   मध्ये तिष्ठन्ति राजसाः ।
जघन्यगुणवृत्तिस्था   अधोगच्छन्ति तामसाः ॥ १४-१८
ಊರ್ಧ್ವಂ ಗಚ್ಛನ್ತಿ ಸತ್ತ್ವಸ್ಥಾ    ಮಧ್ಯೇ ತಿಷ್ಠನ್ತಿ ರಾಜಸಾಃ
ಜಘನ್ಯಗುಣವೃತ್ತಿಸ್ಥಾ    ಅಧೋ ಗಚ್ಛನ್ತಿ ತಾಮಸಾಃ 14.18
 
14-19
नान्यं गुणेभ्यः कर्तारं   यदा द्रष्तटानुपश्यति ।
गुणेभ्यश्च प्रं वेत्ति   मद्भावं सोऽधिगच्छति ॥ १४-१९
ನಾನ್ಯಂ ಗುಣೇಭ್ಯಃ ಕರ್ತಾರಂ    ಯದಾ ದ್ರಷ್ಟಾನುಪಶ್ಯತಿ
ಗುಣೇಭ್ಯಶ್ಚ ಪರಂ ವೇತ್ತಿ    ಮದ್ಭಾವಂ ಸೋಧಿಗಚ್ಛತಿ 14.19
 
14-20
गुणानेतानतीत्य त्रीन्   देही देहसमुद्भवान् ।
जन्ममृत्युजरादुःखैः   विमुक्तोऽमृतमश्नुते ॥ १४-२०
ಗುಣಾನೇತಾನತೀತ್ಯ ತ್ರೀನ್   ದೇಹೀ ದೇಹಸಮುದ್ಭವಾನ್
ಜನ್ಮಮೃತ್ಯುಜರಾದುಃಖೈಃ   ವಿಮುಕ್ತೋಮೃತಮಶ್ನುತೇ 14.20
 
14-21
अर्जुन  उवाच
कैर्लिङ्गैस्त्रीन्गुणानेतान्   अतीतो भवति प्रभो ।
किमाचारःकथं चैतान्   त्रीन्गुणानतिवर्तते ॥ १४-२१
ಅರ್ಜುನ ಉವಾಚ
ಕೈರ್ಲಿಂಗೈಸ್ತ್ರೀನ್ಗುಣಾನೇತಾನ್   ಅತೀತೋ ಭವತಿ ಪ್ರಭೋ
ಕಿಮಾಚಾರಃ ಕಥಂ ಚೈತಾನ್   ತ್ರೀನ್ಗುಣಾನತಿವರ್ತತೇ 14.21
 
14-22
श्रीभगवानुवाच
प्रकाशं च प्रवृत्तिं च   मोहमेव च पाण्डव ।
न द्वेष्टि सम्प्रवृत्तानि   न निवृत्तानि काङ्क्षति ॥ १४-२२
ಶ್ರೀ ಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ    ಮೋಹಮೇವ ಚ ಪಾಣ್ಡವ
ನ ದ್ವೇಷ್ಟಿ ಸಮ್ಪ್ರವೃತ್ತಾನಿ    ನ ನಿವೃತ್ತಾನಿ ಕಾಙ್ಕ್ಷತಿ 14.22
 
14-23
उदासीनवदासीनो   गुणैर्यो न विचाल्यते ।
गुणा वर्तन्त इत्येव   योऽवतिष्ठति नेङ्गते ॥ १४-२३
ಉದಾಸೀನವದಾಸೀನೋ    ಗುಣೈರ್ಯೋ ನ ವಿಚಾಲ್ಯತೇ
ಗುಣಾ ವರ್ತನ್ತ ಇತ್ಯೇವ    ಯೋವತಿಷ್ಠತಿ ನೇಙ್ಗತೇ 14.23
 
14-24
समदुःखसुखः स्वस्थः   समलोष्टाश्मकाञ्चनः ।
तुल्यप्रियाप्रियो धीरः   तुल्यानिन्दात्मसंस्तुतिः ॥ १४-२४
ಸಮದುಃಖಸುಖಃ ಸ್ವಸ್ಥಃ    ಸಮಲೋಷ್ಟಾಶ್ಮಕಾಞ್ಚನಃ
ತುಲ್ಯಪ್ರಿಯಾಪ್ರಿಯೋ ಧೀರಃ   ತುಲ್ಯನಿನ್ದಾತ್ಮಸಂಸ್ತುತಿಃ 14.24
 
14-25
मानापमानयोस्तुल्यः   स्तुल्यो मित्रारिपक्षयोः ।
सर्वारम्भपरित्यागी   गुणातीतः स उच्यते ॥ १४-२५
ಮಾನಾಪಮಾನಯೋಸ್ತುಲ್ಯಃ   ಸ್ತುಲ್ಯೋ ಮಿತ್ರಾರಿಪಕ್ಷಯೋಃ
ಸರ್ವಾರಮ್ಭಪರಿತ್ಯಾಗೀ    ಗುಣಾತೀತಃ ಸ ಉಚ್ಯತೇ 14.25
 
14-26
मां च योऽव्यभिचारेण   भक्तियोगेन सेवते ।
स गुणान्समतीत्यैतान्   ब्रह्मभूयाय कल्पते ॥ १४-२६
ಮಾಂ ಚ ಯೋವ್ಯಭಿಚಾರೇಣ    ಭಕ್ತಿಯೋಗೇನ ಸೇವತೇ
ಸ ಗುಣಾನ್ಸಮತೀತ್ಯೈತಾನ್    ಬ್ರಹ್ಮಭೂಯಾಯ ಕಲ್ಪತೇ 14.26
 
14-27
ब्रह्मणो हि प्रतिष्ठाहम्   अमृतस्याव्ययस्य च ।
शाश्वतस्य च धर्मस्य   सुखस्यैकान्तिकस्य च ॥ १४-२७
ಬ್ರಹ್ಮಣೋ ಹಿ ಪ್ರತಿಷ್ಠಾಹಮ್   ಅಮೃತಸ್ಯಾವ್ಯಯಸ್ಯ ಚ
ಶಾಶ್ವತಸ್ಯ ಚ ಧರ್ಮಸ್ಯ    ಸುಖಸ್ಯೈಕಾನ್ತಿಕಸ್ಯ ಚ 14.27
 
 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे गुणत्रयविभागयोगो नाम चतुर्दशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಗುಣತ್ರಯವಿಭಾಗ ಯೊಗೊ ನಾಮ ಚತುರ್ದಶೋಧ್ಯಾಯಃ

No comments:

Post a Comment